ಈರುಳ್ಳಿ- ೧
ಹಸಿಮೆಣಸು-೨
ಹುಳಿಸೇ ರಸ ೧/೪ ಚಮಚ
ತೆಂಗಿನ ತುರಿ - ೧/೨ ಬಟ್ಟಲು
ಉಪ್ಪು
ಸಕ್ಕರೆ ೧/೨ ಚಮಚ
ಒಗ್ಗರಣೆಗೆ:
ಸಾಸಿವೆ - ೧ ಚಮಚ
ಎಣ್ಣೆ- ೧ ಚಮಚ
ಈರುಳ್ಳಿ, ತೆಂಗಿನ ತುರಿ, ಹಸಿಮೆಣಸಿನ ಕಾಯಿ, ಉಪ್ಪು, ಸಕ್ಕರೆ ಸೇರಿಸಿ. ರುಬ್ಬಿ. ಈ ಮಿಶ್ರಣಕ್ಕೆ ಸಾಸಿವೆ ಒಗ್ಗರಣೆ ಹಾಕಿ.
ಈರುಳ್ಳಿ ರಕ್ತ ಶುದ್ಧಿ ಮಾಡುತ್ತದೆ ಎಂಬುದು ಹಿರಿಯರ ಮಾತು.
ಮನೆಯಲ್ಲಿರಲಿ... ಆರೋಗ್ಯಕ್ಕೆ ತಕ್ಕುದಾದ ಮಂತ್ರ....
ಚಂದ್ರಿಕಾ ಹೆಗಡೆ
ಹಸಿಮೆಣಸು-೨
ಹುಳಿಸೇ ರಸ ೧/೪ ಚಮಚ
ತೆಂಗಿನ ತುರಿ - ೧/೨ ಬಟ್ಟಲು
ಉಪ್ಪು
ಸಕ್ಕರೆ ೧/೨ ಚಮಚ
ಒಗ್ಗರಣೆಗೆ:
ಸಾಸಿವೆ - ೧ ಚಮಚ
ಎಣ್ಣೆ- ೧ ಚಮಚ
ಈರುಳ್ಳಿ, ತೆಂಗಿನ ತುರಿ, ಹಸಿಮೆಣಸಿನ ಕಾಯಿ, ಉಪ್ಪು, ಸಕ್ಕರೆ ಸೇರಿಸಿ. ರುಬ್ಬಿ. ಈ ಮಿಶ್ರಣಕ್ಕೆ ಸಾಸಿವೆ ಒಗ್ಗರಣೆ ಹಾಕಿ.
ಈರುಳ್ಳಿ ರಕ್ತ ಶುದ್ಧಿ ಮಾಡುತ್ತದೆ ಎಂಬುದು ಹಿರಿಯರ ಮಾತು.
ಮನೆಯಲ್ಲಿರಲಿ... ಆರೋಗ್ಯಕ್ಕೆ ತಕ್ಕುದಾದ ಮಂತ್ರ....
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ