ಸುವರ್ಣ ಗಡ್ಡೆ- ಹೋಳುಗಳನ್ನಾಗಿ ಮಾಡಿ- ೧ ಕಪ್
ಹುಳಿಸೆ ರಸ - ೨ ಚಮಚ
ಹಸಿಮೆಣಸು-೨-೩
ತೆಂಗಿನ ತುರಿ- ಸ್ವಲ್ಪ
ಎಣ್ಣೆ ೩ ಚಮಚ
ಕರಿಬೇವು ೫-೬ ಎಸಳು
ಉದ್ದಿನ ಬೇಳೆ- ೧/೨ ಚಮಚ
ಸಾಸಿವೆ ೧/೨ ಚಮಚ
ಬೆಲ್ಲ- ೨ ಚಮಚ
ಅರಿಸಿನ ಪುಡಿ , ಉಪ್ಪು
ಸುವರ್ಣ ಗಡ್ಡೆಯ ಹೋಳುಗಳನ್ನು ಮೊದಲು ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆರಿದ ಮೇಲೆ ಬಾಣಲೆಗೆ ಎಣ್ಣೆ ಸಾಸಿವೆ ಉದ್ದಿನ ಬೇಳೆ ಹಸಿಮೆಣಸು ಹಾಕಿ ಒಗ್ಗರಣೆ ಸಿದ್ದಪಡಿಸಿ. ಇದಕ್ಕೆ ಬೇಯಿಸಿಟ್ಟುಕೊಂಡ ಹೋಳುಗಳನ್ನು ಹಾಕಿ, ಬೆಲ್ಲ, ಉಪ್ಪು, ಅರಿಸಿನ ಪುಡಿ, ಹುಳಿಸೆ ರಸ ಸೇರಿಸಿ. ಎಲ್ಲ ಹೊಂದಿಕೊಂಡ ಮೇಲೆ...ತೆಂಗಿನ ತುರಿ ಹಾಕಿ....
ತಿನ್ನಿ.....!
ಇನ್ನೊಂದು ವಿಷಯ--- ಸುವರ್ಣ ಗಡ್ಡೆ- ಎಸ್ಟೋರೋಗಗಳಿಗೆ ಪರಿಹಾರವನ್ನು ನೀಡಬಲ್ಲದು ಎಂದು ಓದಿ- ಕೇಳಿದ ವಿಷಯ , ಅದರಲ್ಲೂ ಮೂಲವ್ಯಾದಿಯ ಪರಿಹಾರಕ್ಕೆ ರಾಮಬಾಣ ದಂತೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ.....
ಚಂದ್ರಿಕಾ ಹೆಗಡೆ
ಹುಳಿಸೆ ರಸ - ೨ ಚಮಚ
ಹಸಿಮೆಣಸು-೨-೩
ತೆಂಗಿನ ತುರಿ- ಸ್ವಲ್ಪ
ಎಣ್ಣೆ ೩ ಚಮಚ
ಕರಿಬೇವು ೫-೬ ಎಸಳು
ಉದ್ದಿನ ಬೇಳೆ- ೧/೨ ಚಮಚ
ಸಾಸಿವೆ ೧/೨ ಚಮಚ
ಬೆಲ್ಲ- ೨ ಚಮಚ
ಅರಿಸಿನ ಪುಡಿ , ಉಪ್ಪು
ಸುವರ್ಣ ಗಡ್ಡೆಯ ಹೋಳುಗಳನ್ನು ಮೊದಲು ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆರಿದ ಮೇಲೆ ಬಾಣಲೆಗೆ ಎಣ್ಣೆ ಸಾಸಿವೆ ಉದ್ದಿನ ಬೇಳೆ ಹಸಿಮೆಣಸು ಹಾಕಿ ಒಗ್ಗರಣೆ ಸಿದ್ದಪಡಿಸಿ. ಇದಕ್ಕೆ ಬೇಯಿಸಿಟ್ಟುಕೊಂಡ ಹೋಳುಗಳನ್ನು ಹಾಕಿ, ಬೆಲ್ಲ, ಉಪ್ಪು, ಅರಿಸಿನ ಪುಡಿ, ಹುಳಿಸೆ ರಸ ಸೇರಿಸಿ. ಎಲ್ಲ ಹೊಂದಿಕೊಂಡ ಮೇಲೆ...ತೆಂಗಿನ ತುರಿ ಹಾಕಿ....
ತಿನ್ನಿ.....!
ಇನ್ನೊಂದು ವಿಷಯ--- ಸುವರ್ಣ ಗಡ್ಡೆ- ಎಸ್ಟೋರೋಗಗಳಿಗೆ ಪರಿಹಾರವನ್ನು ನೀಡಬಲ್ಲದು ಎಂದು ಓದಿ- ಕೇಳಿದ ವಿಷಯ , ಅದರಲ್ಲೂ ಮೂಲವ್ಯಾದಿಯ ಪರಿಹಾರಕ್ಕೆ ರಾಮಬಾಣ ದಂತೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ.....
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ